ಬೆಂಗಳೊರು: ಮೆ.ಉಚ್ಛ ನ್ಯಾಯಾಲಯ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳಾಗಿ ದಿನಾಂಕ 25/02/2024 ರಿಂದ 29/05/2025 ರ ವರೆಗೆ ಸೇವೆ ಸಲ್ಲಿಸಿದ ಗೌರವಾನ್ವಿತ ನ್ಯಾಯಾಮೂರ್ತಿ ಎನ್ ವಿ ಅಂಜಾರಿಯಾ ರವರು ಮೆ. ಸರ್ವೋಚ್ಛ ನ್ಯಾಯಾಲಯ ದೆಹಲಿಯ ನ್ಯಾಯಮೂರ್ತಿಗಳಾಗಿ ನೇಮಕ.
ಗೌರವಾನ್ವಿತ ಎನ್ ವಿ ಅಂಜಾರಿಯಾ ರವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಶತ್ತ್ ನ ಅಧ್ಯಕ್ಷರಾದ ಎಸ್ ಎಸ್ ಮಿಟ್ಟಲಕೋಡ ಹಾಗೂ ಸದಸ್ಯರಾದ ರಾಜಣ್ಣ ಆರ್, ಶಿವಕುಮಾರ್ ಎನ್, ದೇವರಾಜ್ ಎಮ್, ಗೌತಮ ಚಂದ್ ಎಸ್ ಎಫ್, ಹಾಗೂ ರೋಣ ತಾಲೂಕಿನ ವಕೀಲರಾದ ತಟ್ಟಿಮನಿ ರವರು ಸನ್ಮಾನಿಸಿದರು. ಇದು ಕರ್ನಾಟಕದ ಹೆಮ್ಮೆಯ ವಿಷಯ