LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿ

ತುಮಕೂರು: ನೂತನ ಸಚಿವರಾದ ವಿಜಯಾನಂದ ಕಾಶಪ್ಪನವರ್ ಪಥಗ್ರಹಣ ಮಾಡಿ ಮೊದಲನೇ ದಿನ  ಜಿಲ್ಲೆ ತಿಪಟೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಐತಿಹಾಸಿಕ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ  ಬೇಟಿ ನೀಡಿ ಸ್ವಾಮೀಜಿಗಳ ಆಶಿವಾರ್ದಾ ಮಾಡಿದರು.news_1785851893_1_944.webp

ರಾಜಕೀಯ ಪ್ರತಿನಿಧಿಗಳು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ  ಬೇಟಿ ನೀಡುವ ವಾಡಿಕೆ ಇದೆ, ಸಂಕಷ್ಟಗಳು ಎದುರಾದಾಗ, ಫಲ ಪಲಿಸಿದ ವೇಳೆ  ದೇವಾಲಯಕ್ಕೆ ಹೋಗಿ ಸ್ವಾಮೀಜಿಯಿಂದ ಆಶಿರ್ವಾದ ಪಡೆಯುವ ಕಾಯಕ ಮಾಡಿಕಂಡು ಬಂದಿದ್ದಾರೆ.

ಬಹಳ ದಿನಗಳಿಂದ ಕಾಂಗ್ರೆಸ್ ನಲ್ಲಿ ಖಾತೆ ಹಂಚಿಕೆ ವಿಚಾರವಾಗಿ  ಸೋಮವಾರ ಲೋಕಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ 4 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಶಪ್ಪನವರ್ ಈ ಭಾರಿ ಸಚಿವರಾಗಿ ಆಯ್ಕೆಯಾಗಿದ್ದು ವೀರಶೈವ ಲಿಂಗಾಯಿತ ಮಟಕ್ಕೆ ಹೋಗಿ ಸ್ವಾಮಿಜಿಯಿಂದ ಆಶಿರ್ವಾದ ಪಡೆದರು.

ಕಾಡಸಿದ್ದೇಶ್ವರ ಮಠ ರಾಜಕೀಯ ಪ್ರತಿನಿಧಿಗಳಿಗೆ ಹೇಳಿಮಾಡಿಸಿದ ಮಠವಾಗಿದೆ, ಭಕ್ತಿಯ ಪರಾಕಾಷ್ಟೆಯೂ ಹೆಚ್ಚಿರುತ್ತದೆ. ಹೀಗಾಗಿ ರಾಜಕೀಯ ಏಳುಬೀಳು ಎದುರಾದಾಗ ಸಾಕಷ್ಟು ಮಂದಿ ಬೇಟಿ ಮಾಡುವ ಕೆಲಸ ಇದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಶ್ಚಿಯನ್ ನಿಗಮದ ಅಧ್ಯಕ್ಷ ಉಪಾಧ್ಯಕ್ಷ ಎಂಡಿ ಮಜಾಗೊಳಿಸಲು ಆಗ್ರಹ ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿಹ್ಯಾರಿಸ್ ಗೆ ಕೈ ತಪ್ಪಿದ ಸಚಿವ ಸ್ಥಾನ, ಕ್ಷೇತ್ರದ ಕಾರ್ಯಕರ್ತರ ಉರಿ ಉರಿ..!ಬಿಡದಿ ಟೌನ್‌ಶಿಪ್ ವಿರೋಧಿಸಿ ಆಗಸ್ಟ್ 9 ರಿಂದ 11ರ ವರೆಗೆ ಜೆಡಿಎಸ್ ನಿಂದ ಬೃಹತ್ ಪಾದಯಾತ್ರೆಸ್ವಚ್ಛ ಸರ್ವೇಕ್ಷಣ 2025-26 ರ  3ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನದ 1ನೇ ದಿನ 36 ಬಸ್ ಶೆಲ್ಟರ್ ಗಳ ಸ್ವಚ್ಛತೆ: ಜಗದೀಶ್ ಜಿಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೂ 115.56 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿಯಾಗಿ ನೆರವೇರಿದ ಉಭಯ ಕಾರ್ಯಕ್ರಮಫೋರ್ಟಿಸ್ ಆಸ್ಪತ್ರೆಯಿಂದ ಭಾರತದ ಅತ್ಯಂತ ವೇಗದ 3,000 ಡಾ ವಿನ್ಸಿ ಎಕ್ಸ್ಐ ರೊಬೊಟಿಕ್ ಶಸ್ತ್ರಚಿಕಿತ್ಸೆಗಳ ನಿರ್ವಹಣೆಯ ಸಾಧನೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನ