ತುಮಕೂರು: ನೂತನ ಸಚಿವರಾದ ವಿಜಯಾನಂದ ಕಾಶಪ್ಪನವರ್ ಪಥಗ್ರಹಣ ಮಾಡಿ ಮೊದಲನೇ ದಿನ ಜಿಲ್ಲೆ ತಿಪಟೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಐತಿಹಾಸಿಕ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಬೇಟಿ ನೀಡಿ ಸ್ವಾಮೀಜಿಗಳ ಆಶಿವಾರ್ದಾ ಮಾಡಿದರು.
ರಾಜಕೀಯ ಪ್ರತಿನಿಧಿಗಳು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಬೇಟಿ ನೀಡುವ ವಾಡಿಕೆ ಇದೆ, ಸಂಕಷ್ಟಗಳು ಎದುರಾದಾಗ, ಫಲ ಪಲಿಸಿದ ವೇಳೆ ದೇವಾಲಯಕ್ಕೆ ಹೋಗಿ ಸ್ವಾಮೀಜಿಯಿಂದ ಆಶಿರ್ವಾದ ಪಡೆಯುವ ಕಾಯಕ ಮಾಡಿಕಂಡು ಬಂದಿದ್ದಾರೆ.
ಬಹಳ ದಿನಗಳಿಂದ ಕಾಂಗ್ರೆಸ್ ನಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಸೋಮವಾರ ಲೋಕಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ 4 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಶಪ್ಪನವರ್ ಈ ಭಾರಿ ಸಚಿವರಾಗಿ ಆಯ್ಕೆಯಾಗಿದ್ದು ವೀರಶೈವ ಲಿಂಗಾಯಿತ ಮಟಕ್ಕೆ ಹೋಗಿ ಸ್ವಾಮಿಜಿಯಿಂದ ಆಶಿರ್ವಾದ ಪಡೆದರು.
ಕಾಡಸಿದ್ದೇಶ್ವರ ಮಠ ರಾಜಕೀಯ ಪ್ರತಿನಿಧಿಗಳಿಗೆ ಹೇಳಿಮಾಡಿಸಿದ ಮಠವಾಗಿದೆ, ಭಕ್ತಿಯ ಪರಾಕಾಷ್ಟೆಯೂ ಹೆಚ್ಚಿರುತ್ತದೆ. ಹೀಗಾಗಿ ರಾಜಕೀಯ ಏಳುಬೀಳು ಎದುರಾದಾಗ ಸಾಕಷ್ಟು ಮಂದಿ ಬೇಟಿ ಮಾಡುವ ಕೆಲಸ ಇದೆ.