LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಮ್ಮನಹಳ್ಳಿಯಲ್ಲಿ ಜೋಯಾಲೂಕಸ್ 2ನೇ ಮಳಿಗೆ ಉದ್ಘಾಟನೆ

ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರಿಯಾದ ಜೋಯಾಲುಕ್ಕಾಸ್ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತೆ ವಿಸ್ತರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಜ್ಜೆಗುರುತು ಮೂಡಿಸಿದೆ.  ಕಮ್ಮನಹಳ್ಳಿಯಲ್ಲಿ 2ನೇ ಬೃಹತ್ತಾದ ಆಭರಣ ಮಳಿಗೆಯ ಭವ್ಯ ಅನಾವರಣ ನಡೆಯಿತು.

ಕಮ್ಮನಹಳ್ಳಿಯಲ್ಲಿ ಜೋಯಾಲುಕ್ಕಾಸ್ 2ನೇ ಮಳಿಗೆ ಅದ್ದೂರಿ ಉದ್ಘಾಟನೆಯನ್ನು ಚಲನಚಿತ್ರ ನಟಿ ನೇಹಾ ಸಕ್ಸೇನಾ ಮಾಡಿ ಮಾತನಾಡಿ, ಕಮ್ಮನಹಳ್ಳಿಯಲ್ಲಿ 2ನೇ    ಜೋಯಲ್ಲೂಕಾಸ್ ಆಭರಣ ಮಳಿಗೆಯಲ್ಲಿ ವಿಶೇಷವಾಗಿ, ವಿನ್ಯಾಸದ, ತರಹವೇರಿ ಆಭರಣಗಳ ಸಂಗ್ರಹ ಇದ್ದು, ಆಭರಣ ಪ್ರಿಯರು ಕೂಡಲೇ ಡಿಸ್ಕೌಂಟ್ ಇರುವ ಆಭರಣಗಳನ್ನು ಕೊಂಡು ಕೊಳ್ಳಬಹುದು.  ಸೀಮಿತದ ಅವಧಿಯಲ್ಲಿ ಚಿನ್ನ, ವಜ್ರ, ಅನರ್ಥ್ಯ ಹರಳು ಮತ್ತು ಬೆಳ್ಳಿ ಅಭರಣಗಳ ಮಜೂರಿಯ ಮೇಲೆ ಫ್ಲಾಟ್ ಶೇ. 50% ವಿಶೇಷ ರಿಯಾಯಿತಿಯಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ಆಭರಣಗಳನ್ನು ಸರಿಗಟ್ಟಲಾಗದ ಬೆಲೆಯಲ್ಲಿ ಖರೀದಿಸಲು ಇದು ಸೂಕ್ತ ಸಮಯವಾಗಿದೆ ಎಂದರು.

ಜಾಗತಿಕವಾಗಿ ಲಕ್ಷಾಂತರ ಜನರ ಹೃದಯವನ್ನು ಸೆರೆಹಿಡಿಯುವ ಮೂಲಕ, ವಿಶ್ವದ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಬೆಂಗಳೂರಿನ ನಿವಾಸಿಗಳನ್ನು ಅತ್ಯಾಧುನಿಕತೆ ಮತ್ತು ನವೀನ ಶೈಲಿಯ  ಆಭರಣಗಳೊಂದಿಗೆ ತನ್ನ ಹೊಸ ಶೋರೂಮ್‌ನ ಭವ್ಯತೆಯನ್ನು ಅನುಭವಿಸಲು ಆಭರಣಪ್ರಿಯರನ್ನು ಆಹ್ವಾನಿಸುತ್ತಿದೆ.

ಚಿನ್ನ, ವಜ್ರ, ಪ್ಲಾಟಿನಂ, ಅನರ್ಥ್ಯ ಹರಳು, ಮುತ್ತು ಮತ್ತು ಬೆಳ್ಳಿಯಿಂದ ರಚಿಸಲಾದ ಸಾಂಪ್ರದಾಯಿಕ, ಸಮಕಾಲೀನ ಮತ್ತು ಆಧುನಿಕ ವಿನ್ಯಾಸದ ಆಭರಣಗಳ ಸಂಗ್ರಹ ಆಕರ್ಷಣೀಯವಾಗಿದೆ.

ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜೋಯ್ ಆಲುಕ್ಕಾಸ್ ಮಾತನಾಡಿ, ನಮ್ಮ ಉತ್ಸಾಹಿ ಗ್ರಾಹಕರ ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳನ್ನು ಅರ್ಪಿಸಿದರು. ಕಮ್ಮನಹಳ್ಳಿಯಲ್ಲಿ ನಮ್ಮ ಎರಡನೇ ಬೃಹತ್ ಶೋರೂಮ್ ಅನ್ನು ಅನಾವರಣಗೊಳಿಸಿ ನಾವು ರೋಮಾಂಚನಗೊಂಡಿದ್ದೇವೆ. ಹೊಸ ಪರಿಪೂರ್ಣ ಕರಕುಶಲತೆಯೊಂದಿಗೆ ಅತ್ಯುತ್ತಮ ವಿನ್ಯಾಸವನ್ನು ತರುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದೆ. ಪ್ರತಿಯೊಬ್ಬ ಗ್ರಾಹಕರಿಗೆ ಅವರ ಖರೀದಿ ಅನುಭವವನ್ನು ಉನ್ನತೀಕರಿಸಲು ಮತ್ತು ಪ್ರತಿಯೊಬ್ಬರೂ ನಮ್ಮ ಪ್ರೀಮಿಯಂ ಸಂಗ್ರಹಗಳನ್ನು ಅನ್ವೇಷಿಸಲು ಮತ್ತು ಉನ್ನತ ಗ್ರಾಹಕ ಸೇವೆಯನ್ನು ಅನುಭವಿಸುವಂತಾಗಲು ಅವರ ಪ್ರತಿ ವಿಶೇಷ ಕ್ಷಣವನ್ನು ನಾವು ಸ್ವಾಗತಿಸುತ್ತೇವೆ.

ಹೊಸ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು, ಸಂಸ್ಥೆಯ ಸಿಬ್ಬಂದಿವರ್ಗ ದವರು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ