LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚುಂಚ ಶ್ರೀಗಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ವಿಫಲ

ಬೆಂಗಳೂರು : ಉತ್ತರ ಪ್ರದೇಶದಲ್ಲಿ ಯೋಗ್ಯ ಆದಿತ್ಯನಾಥ್ ಸಿಎಂ ಆಗಿರುವ ಹಾಗೆ ಕರ್ನಾಟಕ ರಾಜ್ಯದಲ್ಲೂ ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ  ಅವರನ್ನು ರಾಜಕೀಯಕ್ಕೆ  ಕೂರಿಸುವ ವಿಚಾರ ಹಿನ್ನಡೆಯಾಗಿದೆ.
ರಾಜ್ಯದ ಬಿಜೆಪಿಯವರು ಇಂತಹ ಒಂದು ಪ್ರಯತ್ನವನ್ನು ಸ್ವಾಮೀಜಿಗಳ ಮುಂದೆ ಇಟ್ಟು ಹೇಳಿದರು, ಆದರೆ ಅದಕ್ಕೆ ಚುಂಚಶ್ರೀಗಳು ಪ್ರತಿಕ್ರಿಯೆ ನೀಡಿದ್ದು ಯೋಗಿ ಆದಿತ್ಯನಾಥ್ ಅವರ ಕುಟುಂಬ ರಾಜಕೀಯ ಹಿನ್ನೆಲೆ ಉಳ್ಳದ್ದು ಆದರೆ ನಮ್ಮ ಪರಂಪರೆ ಯಾವುದೇ ರಾಜಕೀಯ ಹಿನ್ನೆಲೆ ಉಳ್ಳವರಲ್ಲ ಹಿಂದೆಯೂ ರಜಕ್ಕೆ ಹೋಗಿಲ್ಲ ಮುಂದೆಯೂ ಹೋಗುವುದಿಲ್ಲ ಎಂದು ರಾಜಕೀಯಕ್ಕೆ ಬರುವುದರ ಬಗ್ಗೆ ಮೊದಲ ಬಾರಿ ಮೌನ ಮುರಿದ ಚುಂಚ ಶ್ರೀಗಳು.
ನಮ್ಮ ಮಠ ಪರಂಪರೆ ಇರುವುದು ಧಾರ್ಮಿಕ,ಸಾಂಸ್ಕೃತಿಕ ಸೇವೆಗೆ ಹೊರತು, 
ಈ ಮಠದ ನೀತಿಯನ್ನ ಎಂದೂ ನಾನು ದಾಟಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.  
ನಮ್ಮ ಮಠ ನಾಯಕರನ್ನ ಹುಟ್ಟಿಸುತ್ತದೆ ಹೊರತು ತಾನೇ ನಾಯಕನಾಗಲ್ಲ, ನಾನು ರಾಜಕೀಯ ಪ್ರವೇಶ ಮಾಡಲ್ಲ ಅಂತ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಪ್ರವೇಶದ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಚುಂಚಶ್ರೀ.
ಮುಂಬರುವ ವಿಧಾನಸಭೆ ಅಥವಾ  ಲೋಕಸಭೆ ಚುನಾವಣೆಯಲ್ಲಿ ಶ್ರೀಗಳನ್ನ ಕಣಕ್ಕಿಳಿಸಲು BJP  ಚಿಂತನೆ ನಡೆಸಲಾಗಿತ್ತು ಎಂಬ ಊಹಾಪೋಹಗಳಿಗೆ ಇತಿಶ್ರಿ ಹಾಡಿದ್ದಾರೆ. 
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಎಂ ಪರಿಹಾರವಿದೆ ಚೆಕ್ ಹಸ್ತಾಂತರಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅಗತ್ಯತೆ ಕುರಿತು ಸಿಎಂ ಜೊತೆ ಚರ್ಚೆಚುಂಚ ಶ್ರೀಗಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ವಿಫಲಬೀದಿ ನಾಯಿಗಳ ಆಶ್ರಯ ತಾಣ ಕಾಮಗಾರಿಗೆ ವೇಗ ನೀಡಿ: ಡಾ. ರಾಜೇಂದ್ರ ಕೆ. ವಿ.ಪುಟ್ಟೇನಹಳ್ಳಿ ಕೆರೆ ಸಮೀಪದ ವಾಟರ್ ಲಾಗಿಂಗ್ ಪ್ರದೇಶ ಪರಿಶೀಲನೆಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮುಖವಾಡ ಬಯಲುರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟ ರಾಜ್ಯ ಕಾಂಗ್ರೆಸ್ ಸರಕಾರ!ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿಪೌರಕಾರ್ಮಿಕರಿಗೆ ಆರೋಗ್ಯ ಕಾಳಜಿ ತಿಳುವಳಿಕೆ, ಕೂಲಿಂಗ್ ಕಿಟ್ ವಿತರಣೆಮಳೆಗಾಲಕ್ಕೂ ಮುಂಜಾಗ್ರತವಾಗಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಸೂಚನೆ