LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಓಂ ಶಕ್ತಿ ಆದಿಪರಾಶಕ್ತಿ ಸನ್ನಿಧಿಯಲ್ಲಿ ಶಿವೂಯಮ್

ಬೆಂಗಳೂರು: ಜೀವನಬೀಮಾ ನಗರದಲ್ಲಿರುವ ಆದಿಪರಾಶಕ್ತಿ ಶಕ್ತಿಪೀಠದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಭಕ್ತರು ಆಗಮಿಸಿ ಭಕ್ತಿಯಲ್ಲಿ ಪುನೀತರಾದರು.

ಶಿವರಾತ್ರಿಯಲ್ಲಿ ಶಿವನ ಜಾಗರಣೆಗೆ ದೇವಾಲಯದಲ್ಲಿ ಅಲಂಕಾರ ಮಾಡಿರುವ ಬಗ್ಗೆ ದೇವಾಲಯದ ಸಂಸ್ಥಾಪಕರಾದ ನಾರಾಯಣಪ್ಪ ಅವರು ಮಾತನಾಡಿ, ಪ್ರತಿ ವರ್ಷವು ಸಹಾ ಶಿವರಾತ್ರಿ ಹಬ್ಬಕ್ಕೆ ಓಂ ಶಕ್ತಿ ಅಮ್ಮನ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ಭಾರಿಯಲ್ಲಿ ಓಂ ಶಕ್ತಿ ಅಮ್ಮ ಶಿವನಿಗೆ ಗಂಗಾ ಜಲವನ್ನು ಸಮರ್ಪಿಸುವ ಮೂಲಕ ಜಲಾಭಿಕ್ಷೇಕ ಮಾಡುವ ಚಿತ್ರಾವಳಿಯನ್ನು ನಿರ್ಮಿಸಲಾಗಿದೆ.

ಅಲ್ಲದೆ ದೇವಾಲಯದಲ್ಲಿ ಶಿವ ತಪ್ಪಸು ಮಾಡುವ ರೀತಿಯಲ್ಲಿ ಪ್ರತಿಕೃತಿ ಇಡಲಾಗಿತ್ತು. ಬೃಹತ್ ಗಾತ್ರದ ಶಿವಲಿಂಗ ನಿರ್ಮಾಣ ಮಾಡಲಾಗಿತ್ತು. ಇನ್ನು ವಿಶೇಷ ಎಂದರೆ ಭಕ್ತರೇ ಸ್ವತಃ ಶಿವನಿಗೆ ಗಂಗಾಜಲವನ್ನು ಸಮರ್ಪಿಸುವ,ಅಭಿಷೇಕ ಮಾಡುವ ಕಾರ್ಯವನ್ನು ನಿರ್ಮಾಣ ಮಾಡಲಾಗಿತ್ತು, ಅದೇರೀತಿ ಭಕ್ತರು ದೇವಾಲಯಕ್ಕೆ ಆಗಮಿಸಿ ಅಮ್ಮನ ಭಕ್ತಿಯಲ್ಲಿ ಮಿಂದು ಪುನೀತರಾದರು.

ದೇವರ ಬಗ್ಗೆ ನಂಬಿಕೆ:

ದೇವರು ಎಲ್ಲರ ಮನ ಮನದಲ್ಲಿ ಇದ್ದಾನೆ, ಅವರವರ ಭಕ್ತಿ, ಭಾವಕ್ಕೆ,ಕಾಯಕವೇ ಕೈಲಾಸ ಎನ್ನುವ ರೀತಿ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು. ಇರುವುದು ಮೂರು ದಿನಕ್ಕೆ ಅವಾಂತರಗಳು ಏಕೆ ಮಾಡಿಕೊಳ್ಳಬೇಕು, ಭಕಟಹರಿಂದ ಬಂದಿದ್ದನ್ನು ಭಕ್ತರಿಗೆ ವಿನಿಯೋಗಿಸಲಾಗುತ್ತದೆ. ಇದರಲ್ಲಿ ನಮ್ಮದು ಯಾವ ಪಾತ್ರ ಇಲ್ಲ, ಎಲ್ಲಾ ಆದಿ ಶಕ್ತಿ ಪರಾಶಕ್ತಿ ಅಮ್ಮನ ನಡೆ.

ಮನುಷ್ಯ ಯಾರಿಗೂ ಕೆಡುಕನ್ನು ಬಯಸಬಾರದು, ಈ ದೇವಾಲಯದಲ್ಲಿ ಅಮಾವಾಸ್ಯೆ, ಪೌರ್ಣಮಿ ಕಾಲದಲ್ಲಿ ವಿಶೇಷ ಹೋಮ ಹವನ ನಡೆಯುತ್ತದೆ. ಕಷ್ಟ ಅಂತ ಬಂದ ಭಕ್ತರಿಗೆ ದಾರಿ ನೀಡುವ ಶಕ್ತಿ ಇದೆ. ಸನ್ನಿಧಿಯಲ್ಲಿ ಅನ್ನದಾನ ನಡೆಯುತ್ತದೆ. ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ದೇವಾಲಯವಾಗಿದೆ, ಇನ್ನೂ ತಮಿಳುನಾಡಿನಲ್ಲಿರುವ ಮೆಲ್ಮಲ್ವತ್ತೂರು ಮಂದಿರ ಅತಿ ದೊಡ್ಡದಾಗಿದೆ. ಪ್ರತಿ ವರ್ಷವೂ ಸಹಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಶಿವರಾತ್ರಿ ಜಾಗರಣೆ ಪೂಜೆಯಲ್ಲಿ ನಾರಾಯಣಪ್ಪ ಅವರ ಮಕ್ಕಳು, ಪತ್ನಿ, ಮಮ್ಮಕ್ಕಳು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ